ದಲಿತ ಕಾಲೋನಿಗೆ ಮೂಲಸೌಕರ್ಯಗಳು ಇನ್ನೂ ಮರೀಚಿಕೆ: ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ - ಕೊಡಗಿನ ಸೋಮವಾರಪೇಟೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5166160-thumbnail-3x2-kdg.jpg)
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ತ್ವದ ಆಧಾರದ ಮೇಲೆ ಚುನಾವಣಾ ಪ್ರಣಾಳಿಕೆಗಳನ್ನು ಘೋಷಿಸುವ ರಾಜಕಾರಣಿಗಳು ಅಧಿಕಾರಕ್ಕೆ ಬಂದಾಕ್ಷಣ ಎಲ್ಲವನ್ನೂ ಮರೆಯುತ್ತಾರೆ. ಇದಕ್ಕೆ ಸಾಕ್ಷಿಯಂತಿದೆ ತಾಲೂಕು ಕೇಂದ್ರವೊಂದರಿಂದ ಅನತಿ ದೂರದಲ್ಲಿರುವ ಗ್ರಾಮವೊಂದರ ದುಃಸ್ಥಿತಿ. ಅಲ್ಲಿನ ಜನರ ಕಥೆ-ವ್ಯಥೆ ತೆರೆದಿಡುತ್ತೆ ಈ ಸ್ಟೋರಿ.