ವೈಟ್ ಪಾಯ್ಸನ್ಗೆ ಉಡುಪಿ ಶ್ರೀಕೃಷ್ಣಮಠದಿಂದ ಮುಕ್ತಿ.. ಪ್ರಸಾದದಲ್ಲಿ ಗಮನಾರ್ಹ ಬದಲಾವಣೆ! - ಉಡುಪಿ ಕೃಷ್ಣದ ಅಡುಗೆ ಪದ್ಧತಿಯಲ್ಲಿ ಬದಲಾವಣೆ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5233363-thumbnail-3x2-udupijpg.jpg)
ಉಡುಪಿಯ ಶ್ರೀ ಕೃಷ್ಣಮಠದಲ್ಲೀಗ ಪ್ರಸಾದ ಮತ್ತು ಅಡುಗೆಯ ಪದ್ಧತಿಯಲ್ಲಿ ಸಾಕಷ್ಟು ಬದಲಾಗಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ವೈಟ್ ಪಾಯ್ಸನ್ಗಳಿಗೆ ಮುಕ್ತಿ ನೀಡಲಾಗಿದೆಯಂತೆ. ಅದಕ್ಕೆ ಕಾರಣ ಯೋಗ ಗುರು ಬಾಬಾರಾಮದೇವ್.