ಹಿರೇಕೆರೂರಲ್ಲಿ ಡಿಕೆಶಿ ಅಬ್ಬರ... ಬಿ.ಸಿ.ಪಾಟೀಲ್​ ಪರ ಆರ್​.ಶಂಕರ್​, ಮುನಿರತ್ನ ಪ್ರಚಾರ - haveri by poll news

🎬 Watch Now: Feature Video

thumbnail

By

Published : Dec 2, 2019, 2:24 PM IST

ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಉಪ ಚುನಾವಣೆ ಅಖಾಡ ಮತ್ತಷ್ಟು ಕಾವು ಪಡೆದಿದೆ‌. ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಚಿವ ಡಿ.ಕೆ.ಶಿವಕುಮಾರ್​​​ ಭರ್ಜರಿ ಕ್ಯಾಂಪೇನ್ ನಡೆಸಿದ್ರು. ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ಇನ್ನು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್​ ಪರ ಅನರ್ಹ ಶಾಸಕರಾದ ಆರ್.ಶಂಕರ್​​​ ಮತ್ತು ಮುನಿರತ್ನ ಪ್ರಚಾರ ನಡೆಸಿದ್ರು. ಹೀಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ಕ್ಯಾಂಪೇನ್ ಜೋರಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.