ಒಂದೇ ಗಂಟೆಯ ಭರ್ಜರಿ ಮಳೆ: ಕೆಸರು ನೀರಿಗೆ ಹೈರಾಣಾದ ಶಿವಮೊಗ್ಗ ಜನ

By

Published : Nov 7, 2019, 5:50 PM IST

thumbnail
ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬುವ ಮಾತೊಂದಿದೆ. ಶಿವಮೊಗ್ಗದ ಮಹಾನಗರ ಪಾಲಿಕೆಯೊಂದರ ಕಾಮಗಾರಿಯೊಂದಕ್ಕೆ ಈ ಗಾದೆ ಸಂಪೂರ್ಣವಾಗಿ ಅನ್ವಯಿಸುತ್ತದೆ. ಮಳೆಯ ನಿರೀಕ್ಷೆ ಇಲ್ಲದೆ ನಡೆದ ಕಾಮಗಾರಿ ವೇಳೆ ಸುರಿದ ದಿಢೀರ್​ ಮಳೆಯಿಂದ ಜನರು ಪರಿತಪಿಸುವಂತಾಗಿದೆ. ಹೀಗಾಗಿ ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.