ವರುಣಾರ್ಭಕ್ಕೆ ಜಲಾವೃತವಾದ ಕಮ್ಮರಚೇಡು ಗ್ರಾಮ : ಜನ ಜೀವನ ಅಸ್ತವ್ಯಸ್ತ - ಬಳ್ಳಾರಿ ಜಿಲ್ಲಾ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4525087-thumbnail-3x2-bellaryrain.jpg)
ಬಳ್ಳಾರಿ ಜಿಲ್ಲೆಯ ಕಮ್ಮರಚೇಡು ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ನೂರಾರು ಎಕರೆ ಭೂಮಿ ಸಂಪೂರ್ಣ ಜಲಾವೃತವಾಗಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಮುಖ್ಯರಸ್ತೆ ಮತ್ತು ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.