thumbnail

ಧಾರವಾಡದಲ್ಲಿ ಮಳೆ ಆರ್ಭಟ: ನೆಲಕಚ್ಚಿದ ಕಬ್ಬಿನ ಬೆಳೆ

By

Published : Oct 25, 2019, 8:23 PM IST

ಧಾರವಾಡ: ಜಿಲ್ಲಾದ್ಯಂತ ಮಳೆರಾಯನ ಅಬ್ಬರ ಮುಂದುವರೆದಿದ್ದು, ಮಳೆ ಆರ್ಭಟಕ್ಕೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಗಿ ಗ್ರಾಮದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಅರವಟಗಿ ಗ್ರಾಮದಲ್ಲಿ ಕಬ್ಬಿನ ಬೆಳೆ ನೆಲಕಚ್ಚಿದ್ದು, ಮನೆಯೊಂದರ ಗೋಡೆ ಸಹ ಕುಸಿದಿದೆ. ಇನ್ನು ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆ ಮಾರ್ಗಗಳು ಸಂಪೂರ್ಣ ಜಲಾವ್ರತವಾಗಿವೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.