ಕೃಷ್ಣನೂರಿನಲ್ಲಿ ವರುಣನ ಅಬ್ಬರ ; ಮುಖ್ಯ ರಸ್ತೆಗಳು ಜಲಾವೃತ

By

Published : Sep 20, 2020, 5:29 PM IST

thumbnail
ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಮುಖ್ಯ ರಸ್ತೆಗಳು ಕೂಡ ಜಲಾವೃತವಾಗಿವೆ. ಒಂದಿಷ್ಟು ವಾಹನಗಳು ಕೂಡ ಮುಳುಗಡೆ ಕಂಡಿವೆ. ಈ ಕುರಿತು ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.