ಹುಬ್ಬಳ್ಳಿ: ಅಂಗಡಿ ಮಾಲೀಕರಿಗೆ ಸ್ವಚ್ಛತೆ ಬಗ್ಗೆ ಎಚ್ಚರಿಕೆ ನೀಡಿದ ಪಾಲಿಕೆ ಆರೋಗ್ಯಾಧಿಕಾರಿ - Hubli Latest News
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10227723-thumbnail-3x2-sow.jpg)
ಹುಬ್ಬಳ್ಳಿ: ನಗರದ ಕೇಶವಪುರ ಬಾರಕೊಟ್ರಿಯಲ್ಲಿರುವ ಮಟನ್ ಅಂಗಡಿಗಳ ಮುಂದಿರುವ ಕಸದ ರಾಶಿ ಕಂಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ, ಮಟನ್ ಅಂಗಡಿ ಸೇರಿದಂತೆ ಸುತ್ತಮುತ್ತಲಿನ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಈ ಕಸದ ರಾಶಿ ಸ್ವಚ್ಛಗೊಳಿಸಬೇಕು. ಇಲ್ಲವಾದರೆ, ಅಂಗಡಿ ಸೀಜ್ ಮಾಡುವುದಾಗಿ ಹೇಳಿದ್ದಾರೆ.