ಮಗ ಸಿಎಂ ಕುರ್ಚಿ ಏರೋಕೆ ಮಾಡಿದ್ದ ಯಾಗವನ್ನೇ ಮತ್ತೆ ಮಾಡಿದ ಮಾಜಿ ಪ್ರಧಾನಿ!! ಏನಿದು ಪೂರ್ಣಾಹುತಿ..!?

By

Published : Jan 21, 2020, 11:49 PM IST

thumbnail

ಈ ಹಿಂದೆ ಕುಮಾರಸ್ವಾಮಿ ಅವರನ್ನ ಸಿಎಂ ಮಾಡ್ಬೇಕು ಅನ್ನೊ ಹಠದೊಂದಿಗೆ 11 ದಿನ ಯಾಗ ಮಾಡಿದ್ದ ದೇವೇಗೌಡರು ಮಗನನ್ನು ಸಿಎಂ ಮಾಡಿಬಿಟ್ಟಿದ್ದರು. ಈಗ ಮತ್ತೆ ಅಂತದ್ದೇ ಒಂದು ಯಾಗವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಶೃಂಗೇರಿ ಶಾರದೆ ಬಳಿ ಹರಕೆ ಹೊತ್ತಿದ್ದಾರೆ. ಇಷ್ಟಕ್ಕೂ ಅವರು ಮಾಡಿದ ಯಾಗ ಯಾವುದು..? ಇಲ್ಲಿದೆ ಕಂಪ್ಲೀಟ್​ ವರದಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.