thumbnail

By

Published : Sep 28, 2019, 12:44 PM IST

ETV Bharat / Videos

ಮರಗಳ್ಳರ ಹಾವಳಿಗೆ ಬೆಚ್ಚಿಬಿದ್ದ ಏಲಕ್ಕಿ ನಗರ..

ಸದ್ದಿಲ್ಲದೆ ಎಂಟ್ರಿ ಕೊಟ್ಟು, ಶ್ರೀಗಂಧದ ಮರಗಳನ್ನು ಕಟ್​ ಮಾಡಿ ಕಾಂಡ ಮಾತ್ರ ತಗೊಂಡು ಹೋಗ್ತಾರೆ. ಮನೆ ಅಕ್ಕಪಕ್ಕದಲ್ಲೇ ಕಳ್ಳತನ ನಡೆದರೂ ಯಾರಿಗೂ ಒಂಚೂರೂ ವಿಷ್ಯ ಗೊತ್ತಾಗಲ್ಲ. ಈ ಕೃತ್ಯ ಮಾಡ್ತಿರೋರನ್ನ ಪತ್ತೆ ಹಚ್ಚೋಕೆ ಪೊಲೀಸ್ ಇಲಾಖೆ ಈಗ ತಲೆಕೆಡಿಸಿಕೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.