ವರುಣನ ಆರ್ಭಟಕ್ಕೆ ಮಣ್ಣಲ್ಲಿ ಹುದುಗಿ ಹೋದ ಹಾವೇರಿ ರೈತರ ನಿರೀಕ್ಷೆ! - Haveri Ground Growers in trouble
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5432039-thumbnail-3x2-hrs.jpg)
ಈ ಬಾರಿ ಉತ್ತರ ಕರ್ನಾಟಕದ ರೈತರು ಹೆಚ್ಚಾಗಿ ಶೇಂಗಾ ಬೆಳೆ ಬೆಳೆದಿದ್ದರು. ಬೆಳೆಯು ಉತ್ತಮವಾಗಿ ಬಂದಿತ್ತು. ಇನ್ನೇನು ಒಳ್ಳೆ ಲಾಭ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಮಾತ್ರ ನಿರಾಸೆಯಾಗಿದೆ. ಎಡೆಬಿಡದೆ ಸುರಿದ ಮಳೆರಾಯ ರೈತರ ಆಸೆಗೆ ತಣ್ಣೀರೆರಚಿದ್ದಾನೆ.