ಅಭಿಮಾನ ಹೆಚ್‌ಡಿಕೆ ಕೊರಳಿಗೆ.. ಸೇಬುಗಳು ಹಸಿದವರ ಹೊಟ್ಟೆಗೆ.. - HD Kumaraswamy

🎬 Watch Now: Feature Video

thumbnail

By

Published : Feb 23, 2021, 7:16 PM IST

ಮಂಡ್ಯ : ಕಾಳೇನಹಳ್ಳಿಯ ದೇಗುಲ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಅಭಿಮಾನಿಗಳು 100 ಕೆಜಿಯ ಬೃಹತ್​ ಸೇಬಿನ‌ ಹಾರ ಹಾಕಿ ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಮಾನ ಕಂಡು ಹೆಚ್​ಡಿಕೆ ಭಾವುಕರಾದರು. ಈ ವೇಳೆ ಕುಮಾರಸ್ವಾಮಿ ಅವರನ್ನು ನೋಡಲು ಬಂದ ಜನರು ಅವರು ತೆರಳುತ್ತಿದ್ದಂತೆ ಹಾರದಲ್ಲಿದ್ದ ಸೇಬಿಗಾಗಿ ಮುಗಿಬಿದ್ದು ತಿಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.