ಹೆಚ್​​ಡಿ ಕುಮಾರಸ್ವಾಮಿ ರಕ್ಷಣೆಗೆ ಸರ್ಕಾರ ಸಿದ್ದವಿದೆ: ಜಗದೀಶ್​ ಶೆಟ್ಟರ್​ - ಜಗದೀಶ್​ ಶೆಟ್ಟರ್​ ಲೆಟಸ್ಟ್ ನ್ಯೂಸ್

🎬 Watch Now: Feature Video

thumbnail

By

Published : Jan 25, 2020, 11:57 PM IST

ಹುಬ್ಬಳ್ಳಿ: ಇಂದು ನಗರದ ಸಮಾಜ ಗಂಧರ್ವ ಹಾಲ್​ನಲ್ಲಿ ನಡೆದ ಧರ್ಮಾಂಗೀಯ ದಿಗ್ವಿವಿಜಯ ಯಕ್ಷಗಾನ ಕಾರ್ಯಕ್ರಮಕ್ಕೆ ಜಗದೀಶ್​ ಶೆಟ್ಟರ್​ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಈಗಾಗಲೇ ಸಾಕಷ್ಟು ವಿಚಾರ ಹೇಳಿದ್ದಾರೆ. ನಾನು ಅದರ ಬಗ್ಗೆ ಏನು ಹೇಳುವುದಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಇನ್ನೂ ಹೆಚ್​.ಡಿ ಕುಮಾರಸ್ವಾಮಿಗೆ ಬೆದರಿಕೆ ಪತ್ರ ಬಂದಿರುವ ಕುರಿತು ಪ್ರತಿಕ್ರಿಯಿಸಿ, ಬೆದರಿಕೆ ಪತ್ರದ ಕುರಿತು ಮಾಹಿತಿ ಇದ್ರೆ ದೂರು ನೀಡಲಿ, ಅವರಿಗೆ ಎಲ್ಲಾ ರೀತಿ ರಕ್ಷಣೆ ಕೊಡುವುದಕ್ಕೆ ಸರ್ಕಾರ ಸಿದ್ದವಿದೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.