ರಮೇಶ್​ ಪರ‌ ಕಟೀಲ್ ಬ್ಯಾಟಿಂಗ್​, ಲಖನ್‌ಗೆ ಗುಂಡೂರಾವ್ ಜೈ... ಯಾರಿಗೆ ಕರದಂಟು?

By

Published : Nov 28, 2019, 11:41 AM IST

thumbnail

ಉಪಚುನಾವಣಾ ಸಮರಕ್ಕೆ ದಿನಗಣನೆ ಶುರುವಾಗಿದೆ. ಸಹೋದರರ ‌ನಡುವಿನ ಜಟಾಪಟಿಯಿಂದಲೇ ರಾಜ್ಯದ ಗಮನ ಸೆಳೆದಿರುವ ಗೋಕಾಕ್​ ಕ್ಷೇತ್ರ ರಂಗೇರುತ್ತಿದೆ. ಪ್ರಮುಖವಾಗಿ ಬಿಜೆಪಿ ಹಾಗೂ ಕಾಂಗ್ರೆಸ್​ ಪಾಳಯಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳೋಕೆ ಜಿದ್ದಾಜಿದ್ದಿನ ಕಸರತ್ತು ನಡೆಸುತ್ತಿವೆ. ಬಿಜೆಪಿ ‌ಅಭ್ಯರ್ಥಿಯಾಗಿ ರಮೇಶ್​ ಜಾರಕಿಹೊಳಿ‌ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ‌ ಚುನಾವಣಾ ಕಣದಲ್ಲಿದ್ದಾರೆ. ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ನಿನ್ನೆ ಕರದಂಟು ‌ನಗರಿಯಲ್ಲಿ ಭರ್ಜರಿ ಮತಬೇಟೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.