ಗಣಿನಾಡಿನಲ್ಲೂ ಕಳೆಗುಂದಿದ ಗಣೇಶೋತ್ಸವ ಸಂಭ್ರಮ

By

Published : Aug 22, 2020, 4:22 PM IST

thumbnail
ಕೊರೊನಾ ಸೋಂಕು ಪರಿಣಾಮದಿಂದ ಬಳ್ಳಾರಿ ಜಿಲ್ಲೆಯಲ್ಲಿ ಗಣೇಶೋತ್ಸವ ಸಂಭ್ರಮ ಕಳೆಗುಂದಿದೆ. ಈ ಬಾರಿಯ ಗಣೇಶೋತ್ಸವವನ್ನ ಸರಳವಾಗಿ ಆಚರಿಸಲಾಗುತ್ತದೆ. ಕಳೆದ ಬಾರಿಗೆ ಹೊಲಿಕೆ ಮಾಡಿದ್ರೆ ಸಂಭ್ರಮ ಕಳೆಗುಂದಿದೆ ಎಂದು ವಿಶ್ವ ಹಿಂದು ಪರಿಷತ್‌ನ ಮಾಜಿ ಮುಖಂಡ ಬಸವರಾಜ ಬಿಸಿಲಹಳ್ಳಿ ಹೇಳಿದರು. ಈ ಸಂಬಂಧ ನಮ್ಮ ಪ್ರತಿನಿಧಿ ನಡೆಸಿದ ವಾಕ್ ತ್ರೂ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.