thumbnail

ಗದಗದ ಕಂಟೈನ್ಮೆಂಟ್ ಏರಿಯಾದಲ್ಲಿ ತುತ್ತು ಅನ್ನಕ್ಕೂ ಜನರ ಪರದಾಟ..

By

Published : Apr 9, 2020, 12:27 PM IST

ಗದಗನಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದ 80 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಆಕೆ ಸಾವನ್ನಪ್ಪಿದ್ದ ಏರಿಯಾದಲ್ಲಿ 500 ಮೀಟರ್ ಕಂಟೈನ್ಮೆಂಟ್ ಏರಿಯಾ ಎಂದು ಘೊಷಣೆ ಮಾಡಲಾಗಿದೆ. ಆ ಬಡಾವಣೆ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುತ್ತೇವೆ ಅಂತಾ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದ್ದರು. ಆದರೆ, ಅಗತ್ಯ ವಸ್ತುಗಳನ್ನ ಪೂರೈಸಿಲ್ಲ. ಹೀಗಾಗಿ ಅಲ್ಲಿನ ಜನರ ಪರದಾಟ ಹೇಳತೀರದಾಗಿದೆ. ಈ ಬಗ್ಗೆ ಸ್ಥಳೀಯರೊಬ್ಬರ ಜತೆಗೆ ಈಟಿವಿ ಭಾರತ ಪ್ರತಿನಿಧಿ ಚಿಟ್‌ಚಾಟ್‌ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.