ಕೃಷಿ ವಿಜ್ಞಾನಿಗಳನ್ನೇ ನಿಬ್ಬೆರಗಾಗಿಸಿದ ದಾವಣಗೆರೆ ಅನ್ನದಾತ...! ರೈತನ ಯಂತ್ರ ಸಖತ್ ಡಿಮ್ಯಾಂಡ್ - ದಾವಣಗೆರೆ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4253165-thumbnail-3x2-dvg.jpg)
10ನೇ ತರಗತಿ ಓದಿದ ರೈತರೊಬ್ಬರ ವಿಶೇಷ ಆವಿಷ್ಕಾರ ಯಂತ್ರಕ್ಕೆ ಎಲ್ಲಿಲ್ಲದ ಬೇಡಿಕೆ. ಸೋಲಾರ್ ಕೀಟನಾಶಕ ಯಂತ್ರಕ್ಕೆ ಬರೋಬ್ಬರಿ 12 ರಾಜ್ಯಗಳಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ. ಸಾಫ್ಟ್ವೇರ್ ಎಂಜಿನಿಯರ್, ಎಂಬಿಎ ಪದವೀಧರರಿಗೆ ಇವರು ಉದ್ಯೋಗ ನೀಡಿದ್ದಾರೆ ಎಂದರೆ ನೀವು ನಂಬಲೇ ಬೇಕು.