thumbnail

'ಹಸಿದ ಹೊಟ್ಟೆ ತುಂಬಿಸುವ ಮೂಲಕ ಧೀಮಂತ ನಾಯಕನ ಹುಟ್ಟುಹಬ್ಬ ಆಚರಣೆ'

By

Published : Dec 26, 2020, 2:49 AM IST

ಬೆಂಗಳೂರು‌ : ಅಜಾತ ಶತ್ರು, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅದಮ್ಯ ಚೇತನ ವತಿಯಿಂದ ಅನ್ನ ದಾನ ಏರ್ಪಡಿಸಲಾಗಿತ್ತು. ಜಯನಗರದ ಜೈನ ಮಂದಿರದ ಬಳಿ ನೂರಾರು ಹಸಿದ ಜನರಿಗೆ ಆಹಾರ ನೀಡಲಾಯಿತು. ಇದರ ಜೊತೆಗೆ ಅನಂತ್​ಕುಮಾರ್ ಪ್ರತಿಷ್ಠಾನದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ವಿರಚಿತ ಆಯ್ದ ಹಾಡುಗಳ ಸಂಗೀತ ನಮನವನ್ನ ಹಮ್ಮಿಕೊಳ್ಳಲಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.