ಗಣಿನಾಡು ಬಳ್ಳಾರಿಯಲ್ಲಿ ಮಂಜು ಕವಿದ ವಾತಾವರಣ: ಬೆಂಕಿಹಾಕಿ ಚಳಿ‌ಕಾಯಿಸಿಕೊಂಡು ಹಮಾಲರು - Bellary district Foggy weather

🎬 Watch Now: Feature Video

thumbnail

By

Published : Dec 6, 2019, 12:38 PM IST

ಬಳ್ಳಾರಿ ನಗರದ ಎಂ.ಜಿ, ಸತ್ಯನಾರಾಯಣ ಪೇಟೆ, ಡಿಸಿ ಬಂಗಲೆ, ಹನುಮಾನ್ ನಗರ, ಮೋತಿ ಪ್ರದೇಶಗಳಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣವಾಗಿತ್ತು. ಬಳ್ಳಾರಿ ಗ್ರಾಮೀಣ ಪ್ರದೇಶದಲ್ಲಿನ ಸುಧಾಕ್ರಾಸ್​ನಲ್ಲಿ ಹಮಾಲಿಗಳು ಬೆಂಕಿ ಹಾಕಿ ಚಳಿಕಾಯಿಸಿಕೊಂಡರು. ಇನ್ನು ರೇಡಿಯೊ ಪಾರ್ಕ್, ಕೌಲ್ ಬಜಾರ್, ಕುವೆಂಪು ನಗರ, ತಿಲಕ ನಗರ, ಆರ್​​ಟಿಒ ಕಚೇರಿಯ ಮುಂಭಾದ ರಸ್ತೆಗಳಲ್ಲಿ ಸಹ ಮಂಜು ಕವಿದ ವಾತಾವರಣ ನಿರ್ಮಾಣವಾಗಿ ಎದುರಿಗೆ ಬರುವ ವಾಹನಗಳು, ಜನರು ಸಹ ಕಾಣದ ಪರಿಸ್ಥಿತಿ ಉಂಟಾಗಿತ್ತು. ಒಟ್ಟಾರೆಯಾಗಿ ಗಣಿನಾಡು ಬಳ್ಳಾರಿ ಬಿಸಿಲಿನ ಪ್ರಮಾಣದಿಂದ ಮಂಜಿನ ವಾತಾವರಣ ನಿರ್ಮಾಣವಾಗಿದ್ದು ವಿಶೇಷವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.