ಪ್ರವಾಹ ನಿಂತರೂ ತಲುಪದ ಪರಿಹಾರ..ಸೂರಿಗಾಗಿ ತಪ್ಪದ ಸಂತ್ರಸ್ತರ ಗೋಳಾಟ
ಆ ಗ್ರಾಮದಲ್ಲಿ ಜಲರಾಕ್ಷಸ ತನ್ನ ಅಟ್ಟಹಾಸ ಮೆರೆದಿದ್ದ. ದಿಢೀರ್ ಅಂತಾ ಬಂದು ಬದುಕನ್ನೇ ಕೊಚ್ಚಿಕೊಂಡು ಹೋದ. ಇಂತಹ ರಣಭೀಕರ ಪ್ರವಾಹ ಗ್ರಾಮಸ್ಥರನ್ನು ಬೀದಿಗೆ ತಂದು ನಿಲ್ಲಿಸಿಬಿಟ್ಟಿದೆ. ವಿಪರ್ಯಾಸ ಅಂದ್ರೆ ಬೀದಿಗೆ ಬಿದ್ದಿರೋ ಸಂತ್ರಸ್ತರನ್ನು ಸರಕಾರ ಈವರೆಗೂ ಕಣ್ತೆರೆದು ನೋಡ್ತಿಲ್ಲವಂತೆ.