ನಿಡಗುಂದಿ ಪಟ್ಟಣದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ: ಸುಟ್ಟು ಭಸ್ಮವಾದ 5 ಎಕರೆ ಬೆಳೆ! - ವಿಜಯಪುರದ ನಿಡಗುಂದಿ ಪಟ್ಟಣದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ

🎬 Watch Now: Feature Video

thumbnail

By

Published : Jan 30, 2020, 10:22 PM IST

ವಿಜಯಪುರ: ವಿದ್ಯುತ್ ಕಿಡಿ ಬಿದ್ದು ಕಬ್ಬಿನ ಗದ್ದೆಗೆ ಬೆಂಕಿ ತಗುಲಿರುವ ಘಟನೆ, ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ರೈತ ಚೆನ್ನಪ್ಪ ಹುಗ್ಗಿ ಎಂಬುವವರಿಗೆ ಸೇರಿದ 5 ಎಕರೆ ಜಮೀನು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.