thumbnail

By

Published : Jan 16, 2021, 10:11 AM IST

ETV Bharat / Videos

ಎಸ್​ಟಿ ಮೀಸಲಾತಿ ಹೋರಾಟ: ಎರಡನೇ ದಿನಕ್ಕೆ ಕಾಲಿಟ್ಟ ಕಾಗಿನೆಲೆ ಶ್ರೀಗಳ ಪಾದಯಾತ್ರೆ

ಹಾವೇರಿ: ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬ್ಯಾಡಗಿ ತಾಲೂಕಿನ ತಿಮಕಾಪುರ ಗ್ರಾಮದಿಂದ ಬೆಳಗ್ಗೆ ಆರು ಗಂಟೆಯಿಂದ ಆರಂಭವಾದ ಎರಡನೇ ದಿನದ ಪಾದಯಾತ್ರೆ ಕದರಮಂಡಲಗಿ ಗ್ರಾಮದವರೆಗೆ ಸಾಗಲಿದ್ದು, ಫೆಬ್ರವರಿ 7ರಂದು ಬೆಂಗಳೂರು ತಲುಪಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.