thumbnail

By

Published : May 19, 2020, 8:41 PM IST

ETV Bharat / Videos

ನಷ್ಟದ ಆತಂಕದಲ್ಲಿದ್ದ ರೈತನ ಕೈಹಿಡಿದ ಅಂಜೂರ... ಅನ್ನದಾತನಿಗೆ ನೆರವಾದ ಯೂಟ್ಯೂಬ್​

ಕೊರೊನಾದಿಂದಾಗಿ ತೋಟಗಾರಿಕೆ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲದೆ ಸಾಕಷ್ಟು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ರೈತ ಲಾಕ್‌ಡೌನ್ ನಡುವೆಯೂ ಬೆಳೆ ನಷ್ಟದಿಂದ ಪಾರಾಗಿ ಅಲ್ಪ ಪ್ರಮಾಣದ ಲಾಭ ಪಡೆಯುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.