thumbnail

ಮೂಡಿಗೆರೆಯಲ್ಲಿ ಮಹಾಮಳೆಯ ಎಫೆಕ್ಟ್ ; ಅಕ್ಷರಶಃ ನಲುಗಿದ ಜನರ ಬದುಕು

By

Published : Aug 16, 2019, 7:17 PM IST

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸುಂದರ ಬೈಲು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬಾರಿ ಅನಾಹುತಗಳು ಸಂಭವಿಸಿದ್ದು, ನಿರಂತರ ಮಳೆಯಿಂದಾಗಿ ಸಂಪೂರ್ಣವಾಗಿ ಕಾಫೀ ತೋಟ ಹಾಗೂ ಅಡಿಕೆ ತೋಟ ಕೊಚ್ಚಿ ಹೋಗಿದೆ. ಎಲ್ಲವನ್ನು ಕಳೆದುಕೊಂಡಿರುವ ಗ್ರಾಮಸ್ಥರು ಇದೀಗ ಕಂಗಾಲಾಗಿದ್ದು, ಮುಂದಿನ ಬದುಕನ್ನು ನೆನೆದು ಭಯಭೀತರಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.