ನಿಮಜ್ಜನದ ಬಳಿಕ ಗಿಡ ಬೆಳೆಯೋ ಗಣಪ: ಇದು ಮಂಗಳೂರಿನ ಪರಿಸರ ಸ್ನೇಹಿ ವಿಘ್ನ ವಿನಾಶಕ - Mangalore News

🎬 Watch Now: Feature Video

thumbnail

By

Published : Aug 27, 2019, 9:43 PM IST

ಮಂಗಳೂರು: ಸರ್ಕಾರ ಪಿಒಪಿ ಗಣಪನನ್ನು ಬ್ಯಾನ್​ ಮಾಡಿದ್ದರೂ ಸಹ ಕೆಲ ಭಾಗಗಳಲ್ಲಿ ಬೇಡಿಕೆ ಇದೆ. ಆದರೆ ಇವುಗಳ ಅಬ್ಬರದ ಮಧ್ಯೆಯೂ ಮಂಗಳೂರಿನಲ್ಲಿ ಪರಿಸರ ಸ್ನೇಹಿ ವಿನಾಯಕನ ವಿಗ್ರಹ ರೆಡಿಯಾಗಿದೆ. ನಿಮಜ್ಜನದ ಬಳಿಕ ಗಿಡ ಬೆಳೆಯೋ ಈ ಗಣಪನ ಮೂರ್ತಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.