thumbnail

By

Published : Nov 22, 2019, 11:33 PM IST

ETV Bharat / Videos

ಅಮ್ಮನ ಹರಕೆ ತೀರಿಸಿದ ಡಿಕೆಶಿ... ಅಂಕೋಲದ ಜಗದೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ

ಜೈಲಿನಿಂದ ಹೊರ ಬಂದ ಬಳಿಕ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಟೆಂಪಲ್ ರನ್ ಮುಂದುವರಿಸಿದ್ದು, ಇಂದು ದೂರದ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದ ಶ್ರೀ ಜಗದೇಶ್ವರಿದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಯಾರಿಗೂ ಅಷ್ಟಾಗಿ ಪರಿಚಯವಿಲ್ಲದ ಈ ಪುಟ್ಟ ಗ್ರಾಮದಲ್ಲಿರುವ ದೇವಿ ಆಶೀವಾರ್ದಕ್ಕಾಗಿ ನೂರಾರು ಕಿ.ಮೀ ದೂರ ಬಂದಿರೋದು ಇದೀಗ ಎಲ್ಲರ ಕುತೂಹಲ ಹೆಚ್ಚಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.