ಹುಬ್ಬಳ್ಳಿ: ಬೇಕಾಬಿಟ್ಟಿ ತಿರುಗಾಡುತಿದ್ದ ತಂದೆ, ಮಗನಿಗೆ ಕೊರೊನಾ ಪಾಠ ಹೇಳಿದ ಡಿಸಿಪಿ

By

Published : May 13, 2021, 3:15 PM IST

thumbnail
ದೇಶಾದ್ಯಂತ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡಿ ಸಾಕಷ್ಟು ಜನರನ್ನು ಬಲಿಪಡೆದಿರುವುದರಿಂದ ಸರ್ಕಾರ ಇದೀಗ ವೈರಸ್​ ನಿಯಂತ್ರಣಕ್ಕೆ ಲಾಕ್​ಡೌನ್​ ಮೊರೆ ಹೋಗಿದೆ. ಹೀಗಿದ್ದರೂ ನಗರದಲ್ಲಿ ಸೈಕಲ್​ ಮೇಲೆ ಅನಗತ್ಯವಾಗಿ ತಿರುಗಾಡುತ್ತಿದ್ದ ಬಾಲಕನಿಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್​ ಸಂಚಾರ ವಿಭಾಗದ ಡಿಸಿಪಿ ಆರ್.ಬಿ ಬಸರಗಿ ಶಿಸ್ತಿನ ಪಾಠ ಹೇಳಿ ಕಳುಹಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.