thumbnail

By

Published : Oct 8, 2019, 6:01 PM IST

ETV Bharat / Videos

ವಿಜಯದಶಮಿ ಮೆರವಣಿಗೆ ವೇಳೆ ವೀರಗಾಸೆ ಕಲಾವಿದನ ಕಾಲು ತುಳಿದ ಆನೆ

ಶಿವಮೊಗ್ಗ: ವಿಜಯದಶಮಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಭಾನುಮತಿ ಎಂಬ ಆನೆ ವೀರಗಾಸೆ ಕಲಾವಿದ ಸತೀಶ್ ಎಂಬುವರ ಕಾಲು ತುಳಿದಿದ್ದು, ಅವರು ಗಾಯಗೊಂಡಿದ್ದಾರೆ. ಮೆರವಣಿಗೆಗೂ ಮುನ್ನ ಸಾಗರ ಆನೆಗೆ ಅಂಬಾರಿ ಕಟ್ಟುವ ವೇಳೆ ಈ ಘಟನೆ ನಡೆದಿದೆ. ಗಾಯಗೊಂಡ ಸತೀಶ್ ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.