ಮಾರಮ್ಮ ದೇವಿಗೆ ಕೋಣ ಬಲಿ ನೀಡಲು ಅವಕಾಶಕ್ಕೆ ಆಗ್ರಹಿಸಿ ಭಕ್ತರ ಧರಣಿ - Dandimaramma temple
🎬 Watch Now: Feature Video
ತುಮಕೂರು: ಇಂದಿನಿಂದ ಮಧುಗಿರಿಯಲ್ಲಿ ನಡೆಯುತ್ತಿರುವ ಶ್ರೀ ದಂಡಿ ಮಾರಮ್ಮನ ಜಾತ್ರೆಯಲ್ಲಿ ದೇವಿಗೆ ಬಲಿಗಾಗಿ ಬಿಟ್ಟಿದ್ದ ಕೋಣ ಕಡಿಯಲು ಅಧಿಕಾರಿಗಳು ಅವಕಾಶ ನೀಡದ್ದಕ್ಕೆ ಭಕ್ತರು ದೇಗುಲದ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.