thumbnail

By

Published : May 24, 2020, 10:39 AM IST

ETV Bharat / Videos

ಕರುನಾಡ ಕರ್ಪ್ಯೂ: ವೀಕೆಂಡ್, ರಂಜಾನ್ ಇದ್ರು ಮಾಂಸ ಖರೀದಿಗೆ ಜನರ ಹಿಂದೇಟು

ಬೆಂಗಳೂರು: ಕರುನಾಡಲ್ಲಿ ಕರ್ಪ್ಯೂ ಜಾರಿಯಲ್ಲಿದ್ದು ಬಹುತೇಕ ಜನ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡುತ್ತಿದ್ದಾರೆ. ಅಲ್ಲದೆ ಅಗತ್ಯ ವಸ್ತು ಸೇವೆಗಳಲ್ಲಿ ಒಂದಾದ ಮಾಂಸ ಮಾರಾಟಕ್ಕೆ ಅನುಮತಿ ಇದ್ದರೂ ಕೂಡಾ ಜನ ಖರೀದಿಗೆ ಮುಂದಾಗುತ್ತಿಲ್ಲ. ಅಲ್ಲದೆ ಇಂದು ರಂಜಾನ್​ ಹಬ್ಬ ಮತ್ತೊಂದೆಡೆ ವೀಕೆಂಡ್​ ಬೇರೆ, ಅದಕ್ಕಾಗಿ ಬೆಳಗ್ಗೆಯಿಂದ ಮಾಂಸ ವ್ಯಾಪಾರಿಗಳು ಅಂಗಡಿಗಳನ್ನು ತೆರೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಅಂಗಡಿಯತ್ತ ಸುಳಿಯುತ್ತಿಲ್ಲ ಎಂದು ವ್ಯಾಪಾರಿಗಳು ಅಳಲನ್ನು ತೋಡಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.