ಸಿಹಿ ಬದಲು ಕಹಿ ಹೊತ್ತು ತಂದ ದೀಪಾವಳಿ: ಹಾವೇರಿ ರೈತರ ಮೊಗದಲ್ಲಿಲ್ಲ ಸಂತಸ - Crop destruction in haveri

🎬 Watch Now: Feature Video

thumbnail

By

Published : Oct 26, 2019, 12:51 PM IST

ಪ್ರತಿವರ್ಷ ದೀಪಾವಳಿ ಬಂದ್ರೆ ಸಾಕು, ಹಾವೇರಿ ರೈತರ ಮೊಗದಲ್ಲಿ ಸಂತಸ, ಸಂಭ್ರಮ ಮನೆ ಮಾಡಿರುತ್ತಿತ್ತು. ಮುಂಗಾರು ಮಳೆಗೆ ಬಂದ ಫಸಲು ಮಾರಿ ದೀಪಾವಳಿ ಆಚರಿಸುತ್ತಿದ್ರು. ಆದ್ರೆ, ಈ ಬಾರಿ ಮಳೆ ಆರ್ಭಟಕ್ಕೆ ರೈತರ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ರೈತರ ಪರಿಸ್ಥಿತಿ ಹೇಳತೀರದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.