ಮಲಪ್ರಭಾ ಮರ್ಮಾಘಾತ.. ಮನೆಯಲ್ಲಿದ್ದ ದವಸ-ಧಾನ್ಯಗಳು ಇಟ್ಟ ಜಾಗದಲ್ಲೇ ಮೊಳಕೆ..

By

Published : Aug 17, 2019, 6:15 PM IST

thumbnail
ಮಲಪ್ರಭಾ ನದಿಯ ಪ್ರವಾಹದಿಂದ ಗದಗ ಜಿಲ್ಲೆಯಲ್ಲಿ ದಿನನಿತ್ಯ ಅನೇಕ ಮನೆಗಳು ಕುಸಿಯುತ್ತಿವೆ. ಅಲ್ಲದೆ ದವಸ-ಧಾನ್ಯಗಳು ಇಟ್ಟ ಜಾಗದಲ್ಲೇ ಮೊಳಕೆಯೊಡೆಯುತ್ತಿವೆ. ತಿನ್ನುವ ಆಹಾರವೇ ಈಗ ವಿಷವಾಗುತ್ತಿದೆ. ಜಿಲ್ಲೆಯ ಹೊಳೆಆಲೂರ ಗ್ರಾಮದಲ್ಲಿ ಪ್ರವಾಹ ನಿಂತಮೇಲೆ ಸಂತ್ರಸ್ತರ ಸ್ಥಿತಿ ಕರುಣಾಜನಕವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.