ದೇಹದಾರ್ಢ್ಯ ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಶ್ರೀನಿವಾಸ್ ಮೂರ್ತಿ ಜತೆ ’ಈಟಿವಿ ಭಾರತ’ ಮಾತು
ಬೆಂಗಳೂರು: ಉತ್ತರ ವಿಭಾಗದ ವ್ಯಾಪ್ತಿಯ ಶ್ರೀರಾಂಪುರ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ಕೆ.ಶ್ರೀನಿವಾಸ್ ಮೂರ್ತಿ ಪೊಲೀಸ್ ಕೆಲಸದ ಜೊತೆ ತನ್ನ ದೇಹದಾರ್ಢ್ಯ ಮೂಲಕ ಶಕ್ತಿ ಪ್ರದರ್ಶನ ಮಾಡಿ ಇದೀಗ ರಾಜ್ಯ ಮಟ್ಟದ ಪ್ರಶಸ್ತಿ ಪಡೆದು ಪೊಲೀಸ್ ಇಲಾಖೆಯಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಶ್ರೀನಿವಾಸ್ ಒತ್ತಡದ ನಡುವೆ ಈ ಎಲ್ಲ ಕೆಲಸ ಹೇಗೆ ಮಾಡ್ತಾರೆ ಅನ್ನೋದ್ರ ವಾಸ್ತವ ಚಿತ್ರಣವನ್ನ 'ಈಟಿವಿ ಭಾರತದ' ಜೊತೆ ಹಂಚಿಕೊಂಡಿದ್ದಾರೆ.