ಹಾನಗಲ್: ಗೋವುಗಳಿಗೆ ಸೀಮಂತ ಮಾಡಿ ಅಧಿಕಾರಿಯ ಜನ್ಮದಿನಾಚಣೆ - unique birthday celebrated in hangal news

🎬 Watch Now: Feature Video

thumbnail

By

Published : Nov 29, 2020, 10:37 AM IST

ಹಾನಗಲ್​: ಹಿರಿಯ ಕೆಎಎಸ್ ಅಧಿಕಾರಿ ಮತ್ತು ರಾಜ್ಯ ಕೃಷಿ ಜಂಟಿನಿರ್ದೇಶಕರಾದ ಅಕ್ಕಿಆಲೂರಿನ ವಿಶ್ವನಾಥ ಹಿರೇಮಠ ಅವರ ಜನ್ಮದಿನಾಚರಣೆಯನ್ನ ಹಾವೇರಿ ಜಿಲ್ಲೆಯ ಹಾನಗಲ್​ನಲ್ಲಿ ವಿಶೇಷ ರೀತಿ ಆಚರಿಸಲಾಗಿದೆ. ಅವರ ಅಭಿಮಾನಿ ಬಳಗವು ಇನಾಂಲಕ್ಮಾಪುರದಲ್ಲಿರುವ ಗೋಶಾಲೆಗೆ ತೆರಳಿ ಗರ್ಭಧರಿಸಿರುವ ಗೋವುಗಳಿಗೆ ಶಾಲುಗಳನ್ನ ಹೊದಿಸಿ, ಹೂವಿನ ಮಾಲೆ ಹಾಕಿ ಅರ್ಚಕರಿಂದ ಮಂತ್ರಗಳನ್ನ ಹೇಳಿಸಿ ಅಕ್ಷತೆ ಹಾಕಿ ಸೀಮಂತ ಕಾರ್ಯ ಮಾಡಿ ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ, ವಿಶ್ವನಾಥ ಬಿಕ್ಷಾವರ್ಥಿಮಠ, ಕೃಷ್ಣಾ ಈಳಗೇರ, ಸಂತೋಷ ಅಪ್ಪಾಜಿ, ಶಿದ್ಲಿಂಗಪ್ಪ, ರಾಮು ಯಳ್ಳೂರ ಮುಂತಾದವರು ಪಾಲ್ಗೊಂಡಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.