thumbnail

By

Published : Jun 20, 2020, 1:37 PM IST

ETV Bharat / Videos

ಮೈಸೂರಿನಲ್ಲಿ 13 ಕೆಎಸ್​ಆರ್​​ಪಿ ಪೊಲೀಸರಿಗೆ ಒಕ್ಕರಿಸಿದ ಕೊರೊನಾ..!

ಮೈಸೂರು: ಬೆಂಗಳೂರಿಗೆ ಕರ್ತವ್ಯಕ್ಕೆ ತೆರಳಿದ್ದ 13 ಮಂದಿ ಕೆಎಸ್​ಆರ್​ಪಿ ಪೊಲೀಸರಿಗೆ ಕೊರೊನಾ ಒಕ್ಕರಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 30ಕ್ಕೆ ಏರಿಕೆ ಆಗಿವೆ. ಮೈಸೂರಿನಿಂದ ಬೆಂಗಳೂರಿಗೆ ಕರ್ತವ್ಯಕ್ಕಾಗಿ ತೆರಳಿ ವಾಪಸ್ ಆಗಮಿಸಿದ ಕೆಎಸ್​ಆರ್​ಪಿ ಸಿಬ್ಬಂದಿ ಕ್ವಾರಂಟೈನ್​ನಲ್ಲಿದ್ದರು. ನಂತರ ಪರೀಕ್ಷೆ ಮಾಡಿದಾಗ ಕೊರೊನಾ ಇರುವುದು ದೃಢ ಪಟ್ಟಿದ್ದು, ಎಲ್ಲರನ್ನೂ ಕೋವಿಡ್ -19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.