thumbnail

By

Published : Mar 18, 2020, 10:21 AM IST

ETV Bharat / Videos

ಕಲ್ಲಂಗಡಿ ಡಿಮ್ಯಾಂಡ್​ ಡೌನ್​ ಮಾಡಿದ ಕೊರೊನಾ ಭೂತ: ಬಡವಾದ ಅನ್ನದಾತ

ವಿಶ್ವದಲ್ಲೇ ಕೊರೊನಾ ಭೀತಿ ತಾಂಡವವಾಡುತ್ತಿದ್ದು ಹಲವಾರು ಉದ್ಯಮಗಳು ನೆಲಕಚ್ಚಿವೆ. ಹಲವಾರು ಉದ್ಯಮಗಳಿಗೆ ಕೊಳ್ಳಿ ಇಟ್ಟ ಕೊರೊನಾ, ರೈತರ ಬದುಕಿನೊಂದಿಗೂ ಚಲ್ಲಾಟವಾಡುತ್ತಿದೆ. ಮುಂಡರಗಿ ತಾಲೂಕಿನ ಹೆಸರೂರು ಗ್ರಾಮದಲ್ಲಿ ಕಲ್ಲಂಗಡಿ ಬೆಳೆದ ರೈತರ ಬದುಕು ಮೂರಾಬಟ್ಟೆಯಾಗಿದೆ. ನೂರಾರು ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಹಣ್ಣನ್ನು ಕೇಳೋರು ಇಲ್ಲದಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.