thumbnail

ಸಂಗೀತ ಕಚೇರಿ ಮೂಲಕ ಮನಸ್ಸಿನ ಬೇಸರ ಕಳೆದ ಸೋಂಕಿತರು

By

Published : Aug 4, 2020, 8:36 PM IST

ತುಮಕೂರು: ತುರುವೇಕೆರೆ ತಾಲೂಕಿನ ಗುಡ್ಡೇನಹಳ್ಳಿ ಸಮೀಪದಲ್ಲಿರುವ ಸರ್ಕಾರಿ ವಸತಿ ಶಾಲೆಯಲ್ಲಿರುವ ಕೊರೊನಾ ಸೋಂಕಿತರು ತಬಲಾ, ಹಾರ್ಮೋನಿಯಂ ಬಳಸಿ ರಂಗ ಗೀತೆಗಳನ್ನು ಹಾಡುತ್ತಿದ್ದು, ಕ್ವಾರಂಟೈನ್​ ಸಮಯದಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಹಲವು ದಿನಗಳಿಂದ ಹೊರ ಜಗತ್ತಿನ ನಂಟಿಲ್ಲದೆ ಬೇಸರಗೊಂಡಿರುವ ಇವರು, ಸಂಗೀತ ಕಾರ್ಯಕ್ರಮ ನಡೆಸಿ ಕೆಲ ಹೊತ್ತು ವೇದನೆ ಕಳೆಯುವ ಪ್ರಯತ್ನದಲ್ಲಿ ಮುಳುಗಿದ್ದಾರೆ. ಇವರ ಈ ಹಾಡಿನ ಕೆಲ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.