ಕೊರೊನಾ ಎಮರ್ಜೆನ್ಸಿ: ಕೊಪ್ಪಳದಲ್ಲಿ ಹೋಟೆಲ್​​ಗಳು​ ಬಂದ್​

By

Published : Mar 18, 2020, 8:33 PM IST

thumbnail
ಕೊಪ್ಪಳ: ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳದಲ್ಲಿ ಜಿಲ್ಲಾಡಳಿತ ಹೋಟೆಲ್​​ಗಳನ್ನ ಬಂದ್ ಮಾಡಿಸಿದ್ದರಿಂದ, ಹೋಟೆಲ್​​​ ಮಾಲೀಕರು ಒಂದು ದಿನದ ಮಟ್ಟಿಗೆ ಹೋಟೆಲ್​​​ ನಡೆಸಲು ಅವಕಾಶ ನೀಡುವಂತೆ ಡಿಸಿ ಅವರನ್ನು ಭೇಟಿ ಮನವಿ ಮಾಡಿದರು. ಇದೇ ವೇಳೆ ಡಿಸಿ ಸಾರ್ವಜನಿಕರ ಹಿತದೃಷ್ಠಿಯಿಂದ ಜಿಲ್ಲಾಡಳಿತ ಕೈಗೊಂಡ ಆದೇಶವನ್ನು ಪಾಲಿಸಬೇಕು ಎಂದು ಹೋಟೆಲ್​​ ಮಾಲೀಕರಿಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಖಡಕ್ ಸೂಚನೆ ನೀಡಿ, ಹೋಟೆಲ್​​ಗಳನ್ನು ಬಂದ್ ಮಾಡುವಂತೆ ಸೂಚಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.