ವಿಜಯಪುರಕ್ಕೆ ಬಂದ ವಲಸೆ ಕಾರ್ಮಿಕರಿಂದ ಆತಂಕ... ಕೊರೊನಾ ಪ್ರಕರಣಗಳು ಹೆಚ್ಚಾಗುವ ಭೀತಿ - ವಿಜಯಪುರ ಕೊರೊನಾ ಲೇಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7403660-thumbnail-3x2-savg.jpg)
ಮಹಾಮಾರಿ ಕೊರೊನಾ ವೈರಸ್ ಭೀತಿ ಕಳೆದೆರಡು ತಿಂಗಳಿಂದ ಇಡೀ ಜಿಲ್ಲೆಯನ್ನ ತಲ್ಲಣಗೊಳಿಸಿದೆ. 15 ದಿನಗಳಿಂದ ವೈರಸ್ ಕೊಂಚ ಮಟ್ಟಿಗೆ ಹತೋಟಿ ಬಂದಿದೆ. ಆದ್ರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ ವಲಸೆ ಕಾರ್ಮಿಕರಲ್ಲಿ ಸೋಂಕು ಕಂಡು ಬರುತ್ತಿರುವುದು ವಿಜಯಪುರ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಕುರಿತ ಒಂದು ವರದಿ ಇಲ್ಲಿದೆ.