thumbnail

By

Published : Feb 11, 2020, 3:19 PM IST

ETV Bharat / Videos

ರೆಡ್​​​ಕ್ರಾಸ್​​ನಿಂದ ಸಮುದಾಯ ಸಹಾಯ ಕೇಂದ್ರ ಲೋಕಾರ್ಪಣೆ

ಮಂಗಳೂರು: ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಹಾಯಕ್ಕೆ ರೆಡ್ ಕ್ರಾಸ್​​​​​​ನಿಂದ ನಿರ್ಮಾಣವಾದ ಸಮುದಾಯ ಸಹಾಯ ಕೇಂದ್ರವನ್ನು ದ.ಕ.ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಗೊಳಿಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ರೋಗಿಗಳ ಜೊತೆಯಲ್ಲಿ ಬಂದವರಿಗೆ ಸಹಾಯ ಮಾಡಲು ಹಿರಿಯ ನಾಗರಿಕರು, ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಈ ಸಮುದಾಯ ಸಹಾಯ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.