ಅಯ್ಯೋ ಪಾಪ.. ಪ್ರವಾಹದ ಭೀತಿ, ನಾಗಚೌತಿ ದಿನವೇ ನಾಗಪ್ಪನಿಗೆ ಈ ಗತಿ! - ಹೆಡೆ ಬಿಚ್ಚಿ ನಿಂತ ನಾಗರಹಾವಿನ ದೃಶ್ಯ

🎬 Watch Now: Feature Video

thumbnail

By

Published : Aug 4, 2019, 11:11 PM IST

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.55 ಲಕ್ಷ ಕ್ಯೂಸೆಕ್​ ನೀರು ಹರಿಬಿಡಲಾಗಿದೆ. ಇದರ ಪರಿಣಾಮ ರಾಯಚೂರು-ಕಲಬುರಗಿ ಸಂಚಾರ ಕಲ್ಪಿಸುವ ಸೇತುವೆ ಮುಳುಗಡೆಗೊಂಡು, ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರ ಮಧ್ಯ ಸೇತುವೆ ಮೇಲೆ ನಾಗರಹಾವು ಪ್ರವಾಹದಲ್ಲಿ ಹರಿದು ಹೋಗುವ ಭೀತಿಯಿಂದ ಹೆಡೆ ಬಿಚ್ಚಿ ನಿಂತ ದೃಶ್ಯ ಕಾಣಿಸಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.