ನೆರೆ ನಿಲ್ಲಿಸಲು ದೇವರ ಮೊರೆ ಹೋದ ಸಿಎಂ ... ಸಂಕಷ್ಟದಿಂದ ಪಾರಾಗಲು ಬಿಎಸ್ವೈ ಟೆಂಪಲ್ ರನ್ - ಸಿಎಂ ಬಿ ಎಸ್ ಯಡಿಯೂರಪ್ಪ
🎬 Watch Now: Feature Video

ಚಿಕ್ಕಮಗಳೂರು: ಒಂದೆಡೆ ನೆರೆಯಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕ. ಮತ್ತೊಂದೆಡೆ ಭಾರಿ ಮಳೆಯಿಂದ ತತ್ತರಿಸಿರುವ ಜನ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂದು ಗೋಚರಿಸಿದರೂ, ಸಂಪೂರ್ಣವಾಗಿ ಟೇಕಾಫ್ ಆಗದ ಸರ್ಕಾರವನ್ನ ಸರಿದಿಕ್ಕಿನಲ್ಲಿ ಮುನ್ನೆಡೆಸಬೇಕಾದ ಸವಾಲು ಮತ್ತೊಂದೆಡೆ. ಹೀಗೆ ಎದುರಾಗಿರುವ ಸಾಲು-ಸಾಲು ಸಂಕಷ್ಟಗಳಿಂದ ಪಾರು ಮಾಡುವಂತೆ ಸಿಎಂ ಬಿ ಎಸ್ ಯಡಿಯೂರಪ್ಪ ಟೆಂಪಲ್ ರನ್ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ.