ಮೇಲುಕೋಟೆಯಲ್ಲಿ ತೊಟ್ಟಿಲುಮಡಿ ಉತ್ಸವ: ಮಕ್ಕಳಿಲ್ಲದವರಿಗೆ ಸಂತಾನ ಕರುಣಿಸುವ ಚೆಲುವ ನಾರಾಯಣ!

By

Published : Nov 7, 2019, 11:32 PM IST

Updated : Nov 8, 2019, 7:57 PM IST

thumbnail
ಇಲ್ಲಿರುವ ಚೆಲುವ ನಾರಾಯಣನ ಮಹಿಮೆ ಅಪಾರ. ಬೇಡಿದ ವರವನ್ನು ಕರುಣಿಸುವ ಮಹಾಮಹಿಮ ಈತ. ಹೀಗಾಗಿ ಕಾರ್ತಿಕ ಮಾಸದಲ್ಲಿ ನಡೆಯುವ ತೊಟ್ಟಿಲುಮಡಿ ಉತ್ಸವ ವೈಷ್ಣವರ ಸಂತಾನದ ಜಾತ್ರೋತ್ಸವವಾಗಿದೆ. ಇನ್ನು ಮಕ್ಕಳ ಭಾಗ್ಯಕ್ಕಾಗಿ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದು, ಈ ಉತ್ಸವದ ಕುರಿತ ಒಂದು ವರದಿ ಇಲ್ಲಿದೆ ನೋಡಿ...
Last Updated : Nov 8, 2019, 7:57 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.