ಮೇಲುಕೋಟೆಯಲ್ಲಿ ತೊಟ್ಟಿಲುಮಡಿ ಉತ್ಸವ: ಮಕ್ಕಳಿಲ್ಲದವರಿಗೆ ಸಂತಾನ ಕರುಣಿಸುವ ಚೆಲುವ ನಾರಾಯಣ!
ಇಲ್ಲಿರುವ ಚೆಲುವ ನಾರಾಯಣನ ಮಹಿಮೆ ಅಪಾರ. ಬೇಡಿದ ವರವನ್ನು ಕರುಣಿಸುವ ಮಹಾಮಹಿಮ ಈತ. ಹೀಗಾಗಿ ಕಾರ್ತಿಕ ಮಾಸದಲ್ಲಿ ನಡೆಯುವ ತೊಟ್ಟಿಲುಮಡಿ ಉತ್ಸವ ವೈಷ್ಣವರ ಸಂತಾನದ ಜಾತ್ರೋತ್ಸವವಾಗಿದೆ. ಇನ್ನು ಮಕ್ಕಳ ಭಾಗ್ಯಕ್ಕಾಗಿ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದು, ಈ ಉತ್ಸವದ ಕುರಿತ ಒಂದು ವರದಿ ಇಲ್ಲಿದೆ ನೋಡಿ...
Last Updated : Nov 8, 2019, 7:57 PM IST