ಕೊರೊನಾ ಭೀತಿ: ಸರಳವಾಗಿ ಜರುಗಿದ ಬಾಳೆಹೊಳೆ ಚನ್ನಕೇಶವ ಜಾತ್ರೆ

By

Published : Jan 14, 2021, 10:42 PM IST

thumbnail
ಚಿಕ್ಕಮಗಳೂರು: ಕೊರೊನಾ ಕಾರಣದಿಂದಾಗಿ ಮೂಡಿಗೆರೆ ತಾಲೂಕಿನ ಬಾಳೆಹೊಳೆಯ ಭದ್ರಾ ನದಿಯ ತಟದಲ್ಲಿರುವ ಪುರಾಣ ಪ್ರಸಿದ್ಧ ಬಾಳೆಹೊಳೆ ಶ್ರೀಚನ್ನಕೇಶವ ದೇವಾಲಯದಲ್ಲಿ ವರ್ಷಾವಧಿ ಜಾತ್ರೆಯು ಸರಳವಾಗಿ ನೆರವೇರಿತು. ದೇವರ ವಿಗ್ರಹವನ್ನು ಹೊತ್ತು ಮಂಗಳ ವಾದ್ಯ, ಛತ್ರಿ ಚಾಮರಗಳೊಂದಿಗೆ ಸುತ್ತು ಸೇವೆ ನಡೆಸಲಾಯಿತು. ನಂತರ ರಥೋತ್ಸವ ನಡೆಸಲಾಯಿತು. ಈ ಸಮಯದಲ್ಲಿ ಭಕ್ತಾಧಿಗಳು ತಮ್ಮ ಹರಕೆ ತೀರಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.