thumbnail

By

Published : Nov 3, 2019, 5:33 PM IST

ETV Bharat / Videos

ಅಳ್ನಾವರ ರೈಲ್ವೇ ನಿಲ್ದಾಣಕ್ಕೆ ಕೇಂದ್ರ ಸಚಿವರ ದಿಢೀರ್​ ಭೇಟಿ, ಪರಿಶೀಲನೆ

ಧಾರವಾಡ: ಅಳ್ನಾವರ ರೈಲ್ವೇ ನಿಲ್ದಾಣಕ್ಕೆ ಕೇಂದ್ರ ಸಚಿವ ಸುರೇಶ್​ ಅಂಗಡಿ ದಿಢೀರ್​ ಭೇಟಿ ನೀಡಿದರು. ನೂತನ ಧಾರವಾಡ-ಅಂಬೇವಾಡಿ ರೈಲಿಗೆ ಚಾಲನೆ ನೀಡಲು ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅಳ್ನಾವರ ನಿಲ್ದಾಣಕ್ಕೆ ವಿಸಿಟ್ ಕೊಟ್ಟು, ಸ್ಥಳೀಯರಿಂದ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಮತ್ತೋರ್ವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದ್ದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.