ಮಳೆಯಲ್ಲೂ ಘಟಾನುಘಟಿ ನಾಯಕರ ಘರ್ಜನೆ... ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ - ಬೆಂಗಳೂರು ಯಶವಂತಪುರ ಹೊಸಕೋಟೆ ಪ್ರಚಾರ ಸುದ್ದಿ

🎬 Watch Now: Feature Video

thumbnail

By

Published : Dec 1, 2019, 11:59 PM IST

ಹೊಸಕೋಟೆ ಕ್ಷೇತ್ರದಲ್ಲಿ ಮತಬೇಟೆ ನಡೆಸಿದ ಎಂಟಿಬಿ ನಾಗರಾಜ್​​, ಬಚ್ಚೇಗೌಡ ಕುಟುಂಬದ ವಿರುದ್ಧ ಭೂ ಕಬಳಿಕೆ ಅಸ್ತ್ರ ಪ್ರಯೋಗಿಸಿದ್ದಾರೆ. ಸ್ವಾಭಿಮಾನಿ ಎನ್ನುವ ಇವರು, ಸರ್ಕಾರಿ ಜಮೀನು ಸೇರಿದಂತೆ ಬಡವರಿಗೆ ಸೇರಿದ ಜಾಗ ಕಬಳಿಸಿದ್ದಾರೆ ಎಂದು ಶರತ್​​ ಬಚ್ಚೇಗೌಡ ಕುಟುಂಬದ ವಿರುದ್ಧ ಗುಡುಗಿದರು. ಅಲ್ಲದೆ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಸವಾಲು ಹಾಕಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.