thumbnail

By

Published : Oct 13, 2020, 6:59 PM IST

ETV Bharat / Videos

ಬತ್ತಿಹೋಗಿದ್ದ ಬೋರ್​ವೆಲ್‌ನಲ್ಲಿ ಉಕ್ಕುತ್ತಿರುವ ಜೀವಜಲ:ರೈತನ ಮೊಗದಲ್ಲಿ ಮಂದಹಾಸ

ಗದಗ: ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ರೈತ ನಾಗರಾಜ ಎಂಬುವವರ ಜಮೀನಿನಲ್ಲಿ ಐದು ವರ್ಷಗಳ ಹಿಂದೆ ಕೊರೆಸಿದ್ದ ಬೋರ್​ವೆಲ್​ ಉಕ್ಕಿ ಹರಿಯುತ್ತಿದೆ. ಸದ್ಯ ಬಾಳೆ ಹಾಕಿರುವ ನಾಗರಾಜ್ ಅವರಿಗೆ ಹಲವು ವರ್ಷಗಳ ಕಾಲ ಬತ್ತಿ ಹೋಗಿದ್ದ ಬೋರ್​ವೆಲ್ ಉಕ್ಕುತ್ತಿರುವುದು ಮತ್ತಷ್ಟು ಖುಷಿ ಕೊಟ್ಟಿದೆ.‌

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.