thumbnail

ಪ್ರಚಾರದ ನಡುವೆಯೂ ಕೂಲಿ ಕಾರ್ಮಿಕರ ಜೊತೆ ಕೆಲಸ‌ ಮಾಡಿ ಗಮನ ಸೆಳೆದ ಬಿಜೆಪಿ ಶಾಸಕ

By

Published : Apr 17, 2019, 7:50 PM IST

ಲೋಕಸಭಾ ಚುನಾವಣೆಯ ಪ್ರಚಾರದ ನಡುವೆಯೂ ಶಾಸಕರೊಬ್ಬರು ಗುದ್ದಲಿ ಹಿಡಿದು ಕೆಲಸ‌ ಮಾಡಿ ಗಮನ ಸೆಳೆದಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್​​ ದಡೇಸೂಗೂರ್​​ ಎಂಬುವರು ಕೆರೆಯಂಗಳದಲ್ಲಿ ಗುದ್ದಲಿ ಹಿಡಿದು ಕೆಲಸ‌ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು. ಶಾಸಕರ ಈ ಕಾರ್ಯವೈಖರಿಗೆ ಅಲ್ಲಿನ ಕೂಲಿ ಕಾರ್ಮಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.