ಕ್ಷೇತ್ರದ ಮತದಾರರಿಗೆ ನಾನು‌ ಆಭಾರಿಯಾಗಿರುವೆ: ಬೈರತಿ ಬಸವರಾಜ್ - ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಬೈರತಿ ಬಸವರಾಜ್

🎬 Watch Now: Feature Video

thumbnail

By

Published : Dec 9, 2019, 9:57 PM IST

ನನ್ನನ್ನ ಗೆಲ್ಲಿಸಿದ ಪ್ರತಿಯೊಬ್ಬ ಮತದಾರರಿಗೆ ನಾನು ಚಿರ ಋಣಿಯಾಗಿರುವೆ ಎಂದು ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಬೈರತಿ ಬಸವರಾಜ್ ಪ್ರತಿಕ್ರಿಯಿಸಿದ್ದಾರೆ. ನನಗೆ ಹೆಚ್ಚು ಮತಗಳು ಬರುತ್ತೆ ಅಂದುಕೊಂಡಿದ್ದೆ. ಮತದಾನ ಕಡಿಮೆಯಾಗಿರುವುದರಿಂದ ನನಗೆ ಮತಗಳು ಕಡಿಮೆ ಬಂದಿವೆ. ಕ್ಷೇತ್ರದ ಮತದಾರರಿಗೆ ನಾನು‌ ಆಭಾರಿಯಾಗಿರುವೆ ಎಂದು ಕೃತಜ್ಞತೆ ತಿಳಿಸಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.