ಜಸ್ಟ್ ಮಿಸ್: ಆನೆ ದಾಳಿಯಿಂದ ಬಚಾವಾದ ಬೈಕ್ ಸವಾರರು, ವಿಡಿಯೋ - Chamarajanagar latest elephant attack News

🎬 Watch Now: Feature Video

thumbnail

By

Published : Oct 27, 2020, 11:45 AM IST

ಚಾಮರಾಜನಗರ: ರಾಜ್ಯದ ಗಡಿಭಾಗವಾದ ತಮಿಳುನಾಡಿನ ಬಣ್ಣಾರಿ ರಸ್ತೆಯಲ್ಲಿ ಬೈಕ್ ಸವಾರರ ಮೇಲೆ ಆನೆ ದಾಳಿ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ವೇಳೆ ಇಬ್ಬರು ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಕಳೆದ ಶನಿವಾರ ತಾಳವಾಡಿಯಿಂದ ಸತ್ಯಮಂಗಲಂಗೆ ತೆರಳುವಾಗ ಘಟನೆ ನಡೆದಿದ್ದು ಹಿಂಬದಿ ಸವಾರ ವಿಡಿಯೋ ಸೆರೆಹಿಡಿದಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.